ಪರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಆಫ್ರಿಕಾ ಬ್ಯಾಟರ್ ಕೇಶವ್ ಮಹಾರಾಜ್ ರನ್ನು ವಿಕೆಟ್ ಹಿಂದುಗಡೆ ನಿಂತು ಕೆಎಲ್ ರಾಹುಲ್ ಕಿಚಾಯಿಸಿದ ಘಟನೆ ನಡೆದಿದೆ.