Photo Courtesy: Twitterಪರ್ಲ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೂರನೇ ಏಕದಿನ ಪಂದ್ಯದ ವೇಳೆ ಆಫ್ರಿಕಾ ಬ್ಯಾಟರ್ ಕೇಶವ್ ಮಹಾರಾಜ್ ರನ್ನು ವಿಕೆಟ್ ಹಿಂದುಗಡೆ ನಿಂತು ಕೆಎಲ್ ರಾಹುಲ್ ಕಿಚಾಯಿಸಿದ ಘಟನೆ ನಡೆದಿದೆ.ಭಾರತೀಯ ಮೂಲದ ಕೇಶವ್ ಮಹಾರಾಜ್ ಕ್ರೀಸ್ ಗೆ ಬಂದಾಗ ಆದಿ ಪುರುಷ್ ಸಿನಿಮಾದ ರಾಮ್ ಸಿಯಾ ರಾಮ್ ಹಾಡು ಹಾಕಲಾಯಿತು. ಇದಕ್ಕೆ ಮೊದಲು ಭಾರತದಲ್ಲಿ ವಿಶ್ವಕಪ್ ನಡೆದಾಗಲೂ ಕೇಶವ್ ಮಹಾರಾಜ್ ಬ್ಯಾಟ್ ಮಾಡಲು ಬಂದಾಗ ಇದೇ ಹಾಡನ್ನು