ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಧೋನಿ ಮೈದಾನದಲ್ಲಿ ಸದಾ ಕೂಲ್ ಎಂದೇ ಎಲ್ಲರಿಗೂ ಗೊತ್ತು. ಆದರೆ ಕೆಲವೊಮ್ಮೆ ಅವರೂ ತಾಳ್ಮೆ ಕಳೆದುಕೊಳ್ಳುವ ಘಟನೆ ನಡೆಯುತ್ತದೆ. ಅಂತಹದ್ದೇ ಒಂದು ಘಟನೆಯನ್ನು ಸ್ಪಿನ್ನರ್ ಕುಲದೀಪ್ ಯಾದವ್ ಸ್ಮರಿಸಿಕೊಂಡಿದ್ದಾರೆ.ಟಾಕ್ ಶೋ ಒಂದರಲ್ಲಿ ಮಾತನಾಡಿದ ಕುಲದೀಪ್ ಯಾದವ್ ತಮ್ಮ ಮೇಲೆ ಧೋನಿ ಒಮ್ಮೆ ಮೈದಾನದಲ್ಲಿ ವಿಪರೀತ ಸಿಟ್ಟಾಗಿ 300 ಪಂದ್ಯ ಆಡಿದ ನಂಗೇನು ಹುಚ್ಚಾ? ಎಂದು ಕಿಡಿ ಕಾರಿದ್ದರಂತೆ.ಇಂತಹದ್ದೊಂದು ಘಟನೆ ನಡೆದಿರುವುದು ಇಂಧೋರ್ ನಲ್ಲಿ ಶ್ರೀಲಂಕಾ