ಸೆಂಚೂರಿಯನ್: ಭಾರತ ಮತ್ತು ದ.ಆಫ್ರಿಕಾ ನಡುವಿನ ಮೊದಲ ಟೆಸ್ಟ್ ನ್ನು ಅಧಿಕಾರಿಯುತವಾಗಿ ಗೆದ್ದ ಬಳಿಕ ಮಾತನಾಡಿರುವ ಉಪನಾಯಕ ಕೆಎಲ್ ರಾಹುಲ್ ನೂತನ ಕೋಚ್ ರಾಹುಲ್ ದ್ರಾವಿಡ್ ತಂಡದಲ್ಲಿ ತಂದ ಬದಲಾವಣೆಯೇನು ಎಂದು ರಿವೀಲ್ ಮಾಡಿದ್ದಾರೆ.