ಮುಂಬೈ: ಸ್ವಹಿತಾಸಕ್ತಿ ಹುದ್ದೆಗೆ ಸಂಬಂಧಿಸಿದಂತೆ ಮಧ್ಯಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸದಸ್ಯ ಸಂಜೀವ್ ಗುಪ್ತಾ ನೀಡಿದ ದೂರಿನನ್ವಯ ಇಂದು ಕ್ರಿಕೆಟ್ ದಿಗ್ಗಜ, ಎನ್ ಸಿಎ ಅಧ್ಯಕ್ಷ ರಾಹುಲ್ ದ್ರಾವಿಡ್ ವಿಚಾರಣೆಯನ್ನು ಇಂದು ಬಿಸಿಸಿಐ ನಡೆಸಲಿದೆ.