ಮುಂಬೈ: ಬೆಂಗಳೂರಿನಿಂದ ವಿಶ್ವಕಪ್ ಕೊನೆಯ ಲೀಗ್ ಪಂದ್ಯ ಮುಗಿಸಿ ಟೀಂ ಇಂಡಿಯಾ ಕ್ರಿಕೆಟಿಗರು ಮುಂಬೈಗೆ ಹಾರಿದ್ದರು. ಈ ಪೈಕಿ ಕೋಚ್ ದ್ರಾವಿಡ್ ನೇರವಾಗಿ ತಮ್ಮ ಸಹಾಯಕ ಸಿಬ್ಬಂದಿಗಳೊಂದಿಗೆ ವಾಂಖೆಡೆ ಮೈದಾನಕ್ಕೆ ತೆರಳಿದ್ದಾರೆ.