ಬಾರ್ಬಡೋಸ್: ಇತ್ತೀಚೆಗಿನ ದಿನಗಳಲ್ಲಿ ಟೀಂ ಇಂಡಿಯಾದ ಅತಿಯಾದ ಪ್ರಯೋಗ ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ರಾಹುಲ್ ದ್ರಾವಿಡ್ ಕೋಚ್ ಆದ ಬಳಿಕ ಈ ರೀತಿಯ ಪ್ರಯೋಗಗಳು ಹೆಚ್ಚಾಗಿದ್ದು ತಂಡದ ಪ್ರದರ್ಶನ ತಳಮಟ್ಟ ತಲುಪಿದೆ.ಇದು ಅಭಿಮಾನಿಗಳ ಸಿಟ್ಟಿಗೆ ಕಾರಣವಾಗಿದೆ. ವೆಸ್ಟ್ ಇಂಡೀಸ್ ವಿರುದ್ಧ ಎರಡನೇ ಏಕದಿನ ಸೋಲಿನ ಬಳಿಕ ತಂಡದ ಪ್ರಯೋಗವನ್ನು ಸಮರ್ಥಿಸಿಕೊಂಡ ಕೋಚ್ ದ್ರಾವಿಡ್ ಗೆ ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.ಒಬ್ಬ ಅಭಿಮಾನಿಯಂತೂ ನೀವು ಯಾಕಾದ್ರೂ ಭಾರತ ತಂಡದ ಕೋಚ್ ಆದ್ರೋ! ನಿಮ್ಮ