ಕೇಪ್ ಟೌನ್: ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಬರ್ತ್ ಡೇ ನಿಮಿತ್ತ ಟೀಂ ಇಂಡಿಯಾ ಮೊನ್ನೆ ದಿನದಂತ್ಯದ ಬಳಿಕ ಕೇಕ್ ಕಟ್ ಮಾಡಿಸಿ ಸಂಭ್ರಮಿಸಿತ್ತು. ಆದರೆ ಬರ್ತ್ ಡೇ ದ್ರಾವಿಡ್ ರದ್ದಾದರೂ ನೆಟ್ಟಿಗರ ಗಮನ ಸೆಳೆದಿದ್ದು ರಿಷಬ್ ಪಂತ್, ಚೇತೇಶ್ವರ ಪೂಜಾರ.ದ್ರಾವಿಡ್ ಗಂಭೀರ ಸ್ವಭಾವದ ವ್ಯಕ್ತಿ. ಅವರ ಬರ್ತ್ ಡೇ ಪಾರ್ಟಿಯಲ್ಲಿ ಕೇಕ್ ಕಟಿಂಗ್ ಮಾಡುವಾಗ ಕಳಪೆ ಹೊಡೆತಕ್ಕೆ ಔಟಾಗಿದ್ದ ರಿಷಬ್ ಪಂತ್ ಕೊಂಚ ದೂರವೇ ನಿಂತು