ರಾಂಚಿ: ಧೋನಿ ಎಂದರೆ ತಮ್ಮ ಗುರು ಇದ್ದಂತೆ ಎಂದು ಯುವ ವಿಕೆಟ್ ಕೀಪರ್ ರಿಷಬ್ ಪಂತ್ ಆಗಾಗ ಹೇಳುತ್ತಲೇ ಇರುತ್ತಾರೆ. ಇದೀಗ ಅದೇ ಗುರುವಿನ ಮನೆಗೆ ರಿಷಬ್ ಭೇಟಿ ನೀಡಿದ್ದಾರೆ.ಸದ್ಯಕ್ಕೆ ಧೋನಿ ಕ್ರಿಕೆಟ್ ನಿಂದ ಬಿಡುವು ಪಡೆದಿದ್ದರೆ ರಿಷಬ್ ಪಂತ್ ಫಾರ್ಮ್ ಸಮಸ್ಯೆಯಿಂದಾಗಿ ಟೆಸ್ಟ್ ನಲ್ಲಿ ಆಡುವ ಬಳಗದಲ್ಲಿ ಸ್ಥಾನ ಪಡೆದಿರಲಿಲ್ಲ. ಇದೀಗ ಬಾಂಗ್ಲಾದೇಶ ವಿರುದ್ಧ ಟಿ20 ಸರಣಿಗೆ ರಿಷಬ್ ಅವಕಾಶ ಪಡೆದಿದ್ದು, ಮತ್ತೊಬ್ಬ ಯುವ ವಿಕೆಟ್ ಕೀಪರ್ ಸಂಜು