ಮುಂಬೈ: ಸಚಿನ್ ತೆಂಡುಲ್ಕರ್, ವೀರೇಂದ್ರ ಸೆಹ್ವಾಗ್, ಮುತ್ತಯ್ಯ ಮುರಳೀಧರನ್ ಇವರೆಲ್ಲಾ ಕ್ರಿಕೆಟ್ ಆಡುವುದನ್ನು ಇನ್ನು ಮುಂದೆ ಲೈವ್ ಆಗಿ ನೋಡುವ ಅವಕಾಶವೇ ಸಿಗದು ಎನ್ನುವವರಿಗೊಂದು ಸುವರ್ಣಾವಕಾಶ ಸಿಕ್ಕಿದೆ.