ಅಹಮ್ಮದಾಬಾದ್: ಚಕ್ರವರ್ತಿಯಾಗಲು ಹೊರಟವನು ರಣಾಂಗಣದಲ್ಲಿ ಹೋರಾಡಲೇ ಬೇಕು. ಹೋರಾಟಕ್ಕೆ ಮುನ್ನ ಶಾಂತವಾಗಿ ಕುಳಿತು ಯೋಜನೆ ಹೆಣೆಯಬೇಕು. ಯೋಜನೆಗಳನ್ನು ಅಷ್ಟೇ ಕರಾರುವಾಕ್ ಆಗಿ ಜಾರಿಗೆ ತರಬೇಕು. ಇದಕ್ಕೆಲ್ಲಾ ತಾಳ್ಮೆ ಬೇಕೇ ಬೇಕು.