ಕೊಲೊಂಬೊ: ಮಳೆಯ ನಡುವೆಯೂ ಮೈದಾನವನ್ನು ರಕ್ಷಿಸಿ ಏಷ್ಯಾ ಕಪ್ ಪಂದ್ಯ ಸುಗಮವಾಗಿ ನಡೆಸಿಕೊಡಲು ಶ್ರಮಿಸಿದ ಮೈದಾನ ಸಿಬ್ಬಂದಿಗಳಿಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಕ್ಕ ಉಡುಗೊರೆ ನೀಡಿದ್ದಾರೆ.