ಢಾಕಾ: ಬಾಂಗ್ಲಾದೇಶ ವಿರುದ್ಧ ಟೀಂ ಇಂಡಿಯಾ ಎರಡನೇ ಏಕದಿನ ಪಂದ್ಯವನ್ನು ಸೋತು ಸರಣಿ ಕಳೆದುಕೊಂಡಿರಬಹುದು. ಆದರೆ ಈ ಹೀನಾಯ ಸೋಲಿನ ನಡುವೆಯೂ ಕ್ರಿಕೆಟ್ ಲೋಕ ನಾಯಕ ರೋಹಿತ್ ಶರ್ಮಾ ಸಾಹಸವನ್ನು ಕೊಂಡಾಡಿದ್ದಾರೆ.