ಮುಂಬೈ: ಇಂದಿನ ಟಿ20 ಕ್ರಿಕೆಟ್ ಜಮಾನಾದಲ್ಲಿ ಏಕದಿನ ಕ್ರಿಕೆಟ್ ನಶಿಸಿ ಹೋಗುತ್ತಿದೆ ಎಂಬ ಮಾಜಿ ನಾಯಕ ಕಪಿಲ್ ದೇವ್ ಹೇಳಿಕೆಗೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ತಿರುಗೇಟು ನೀಡಿದ್ದಾರೆ.