ನವದೆಹಲಿ: ಏಕದಿನ ವಿಶ್ವಕಪ್ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟಿಗ ಆಂಜಲೋ ಮ್ಯಾಥ್ಯೂಸ್ ರನ್ನು ಟೈಮ್ಡ್ ಔಟ್ ಮಾಡಿದ್ದಕ್ಕೆ ಪರ-ವಿರೋಧ ವಾದಗಳು ಕೇಳಿಬರುತ್ತಿರುವ ಬೆನ್ನಲ್ಲೇ ಬಾಂಗ್ಲಾ ನಾಯಕ ಶಕೀಬ್ ಅಲ್ ಹಸನ್ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.ನಾನು ಯುದ್ಧ ಭೂಮಿಯಲ್ಲಿರುವಾಗ ಸರಿಯೋ ತಪ್ಪೋ ಯೋಚಿಸಲ್ಲ. ನನ್ನ ತಂಡದ ಗೆಲುವೇ ನನಗೆ ಮುಖ್ಯ. ಅದಕ್ಕೇ ನಿಯಮದ ಪ್ರಕಾರವೇ ಈ ನಿರ್ಧಾರ ತೆಗೆದುಕೊಂಡೆ ಎಂದು ಶಕೀಬ್ ಹೇಳಿದ್ದಾರೆ.‘ನಮ್ಮ ಒಬ್ಬ ಫೀಲ್ಡರ್ ಬಂದು ಈಗ ನಾನು ಆಂಜಲೋ ಔಟ್