ಮುಂಬೈ: ಹಿರಿಯ ಕ್ರಿಕೆಟಿಗ ಶಿಖರ್ ಧವನ್ ಗೆ ಏಷ್ಯನ್ ಗೇಮ್ಸ್ ನಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸುವ ಅವಕಾಶ ಸಿಗಬಹುದು ಎಂದು ಎಲ್ಲರ ಲೆಕ್ಕಾಚಾರವಾಗಿತ್ತು.ಈ ಮೂಲಕ ಹಲವು ಸಮಯದ ಬಳಿಕ ಶಿಖರ್ ಧವನ್ ಗೆ ತಂಡಕ್ಕೆ ಕಮ್ ಬ್ಯಾಕ್ ಮಾಡಲು ಅವಕಾಶ ಸಿಗಬಹುದಿತ್ತು. ಆದರೆ ಆ ಕನಸು ಈಗ ಭಗ್ನವಾಗಿದೆ.ಏಷ್ಯನ್ ಗೇಮ್ಸ್ ಗೆ ಬಿಸಿಸಿಐ ತಂಡ ಪ್ರಕಟಿಸಿದ್ದು ಋತುರಾಜ್ ಗಾಯಕ್ ವಾಡ್ ಗೆ ಪಟ್ಟ ಕಟ್ಟಲಾಗಿದೆ. ಬಹುತೇಕ ಯುವ ಕ್ರಿಕೆಟಿಗರೇ ಈ