ಮುಂಬೈ: ಅಮ್ಮ ಎಂದರೆ ದೇವರಿಗೆ ಸಮ. ಕಣ್ಣೆದುರು ಕಾಣು ಆ ದೇವತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕಾದ್ದು ಮಕ್ಕಳ ಕರ್ತವ್ಯ. ಚಂಡೀಘಡ ತಂಡದ ವೇಗದ ಬೌಲರ್ ಶ್ರೇಷ್ಠ ನಿರ್ಮೋಹಿ ಅದನ್ನೇ ಮಾಡಿದ್ದಾರೆ.