ದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ನ ದ್ವಿತೀಯ ದಿನ ಫೀಲ್ಡಿಂಗ್ ಮಾಡುತ್ತಿದ್ದಾಗ ವಾಯುಮಾಲಿನ್ಯದ ನೆಪದಲ್ಲಿ ಮಾಸ್ಕ್ ಹಾಕಿಕೊಂಡು ಆಡುತ್ತಿದ್ದುದಲ್ಲದೆ, ಪದೇ ಪದೇ ಪಂದ್ಯ ನಿಲ್ಲಿಸಿ ಶ್ರೀಲಂಕಾ ಆಟಗಾರರ ವರ್ತನೆಯನ್ನು ಮಾಜಿ ನಾಯಕ ಸೌರವ್ ಗಂಗೂಲಿ ಪ್ರಶ್ನಿಸಿದ್ದಾರೆ. ನಿನ್ನೆ ಫೀಲ್ಡಿಂಗ್ ಮಾಡುವಾಗ ಆಟಗಾರರಿಗೆ ಮಾಯು ಮಾಲಿನ್ಯದಿಂದಾಗಿ ಕಿರಿ ಕಿರಿಯಾಯಿತೆಂದು ಮಾಸ್ಕ್ ಹಾಕಿಕೊಂಡು ಆಡಿದರು. ಆದರೆ ಇಂದು ಬ್ಯಾಟಿಂಗ್ ಮಾಡುವಾಗ ಅವರ ಯಾವುದೇ ಬ್ಯಾಟ್ಸ್ ಮನ್