ಕೊಲೊಂಬೋ: ಭಾರತ ಮತ್ತು ಶ್ರೀಲಂಕಾ ನಡುವೆ ನಿನ್ನೆ ನಡೆದ ದ್ವಿತೀಯ ಟಿ20 ಪಂದ್ಯದಲ್ಲಿ ಶ್ರೀಲಂಕಾ 4 ವಿಕೆಟ್ ಗಳ ಗೆಲುವಿನೊಂದಿಗೆ ಸರಣಿ ಸಮಬಲಗೊಳಿಸಿದೆ. Photo Courtesy: Googleಕೊರೋನಾ ಪೀಡಿತ ಕೃನಾಲ್ ಪಾಂಡ್ಯ ಸಮೀಪವರ್ತಿ ಆಟಗಾರರು ನಿನ್ನೆಯ ಪಂದ್ಯಗಳಲ್ಲಿ ಆಡಿರಲಿಲ್ಲ. ಹೀಗಾಗಿ ಭಾರತ ತಂಡಕ್ಕೆ ಪ್ರಮುಖ ಆಟಗಾರರ ಸೇವೆ ಅಲಭ್ಯವಾಗಿತ್ತು. ಇದರಿಂದಾಗಿ ಪೃಥ್ವಿ ಶಾ ಜಾಗದಲ್ಲಿ ದೇವದತ್ತ್ ಪಡಿಕ್ಕಲ್, ಸೂರ್ಯಕುಮಾರ್ ಬದಲಿಗೆ ಋತುರಾಜ್ ಗಾಯಕ್ ವಾಡ್, ಇಶಾನ್ ಕಿಶನ್ ಬದಲಿಯಾಗಿ ನಿತೀಶ್