ಮುಂಬೈ: ಕೊರೋನಾ ಬಂದಾಗಿನಿಂದ ಕ್ರಿಕೆಟಿಗರು ಬಯೋ ಬಬಲ್ ನ ಕಠಿಣ ನಿಯಮದಿಂದ ಸಾಕಷ್ಟು ಬಳಲಿದ್ದಾರೆ. ಆದರೆ ಈಗ ಬಯೋ ಬಬಲ್ ವಾತಾವರಣಕ್ಕೆ ಮುಕ್ತಿ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ.