ದುಬೈ: ದೀಪಾವಳಿ ಬಂತೆಂದರೆ ಸಾಕು, ಪಟಾಕಿ ಸಿಡಿಸುವ ಬಗ್ಗೆ ಪರ-ವಿರೋಧ ವಾದಗಳು ಶುರುವಾಗುತ್ತವೆ. ಇದೀಗ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಅರ್ಥಪೂರ್ಣ ದೀಪಾವಳಿ ಆಚರಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಟಿಪ್ಸ್ ಕೊಡುತ್ತೇನೆ ಎಂದು ಜಾಹೀರಾತೊಂದನ್ನು ನೀಡಿದ್ದು ಟ್ರೋಲ್ ಗೊಳಗಾಗಿದ್ದಾರೆ.