ಮುಂಬೈ: ಟೀಂ ಇಂಡಿಯಾ ಪ್ರವಾಸದಲ್ಲಿರುವ ಆಸ್ಟ್ರೇಲಿಯಾ ಆಟಗಾರರು ಆಟದ ಹೊರತಾಗಿ ಮಾತಿನ ಚಕಮಕಿ ಯಾಕೆ ನಡೆಸದೇ ಸೈಲಂಟಾಗಿದ್ದಾರೆ ಎಂದು ಯೋಚಿಸುತ್ತಿದ್ದೀರಾ? ಇದಕ್ಕೆ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಬಳಿ ಉತ್ತರವಿದೆ. ಅವರಿಗೆ ಮುಂದಿನ ಐಪಿಎಲ್ ಋತುವಿನ ಬಿಡ್ಡಿಂಗ್ ನದ್ದೇ ಚಿಂತೆ. ಒಂದು ವೇಳೆ ಭಾರತೀಯ ಆಟಗಾರರೊಂದಿಗೆ ಕಿರಿಕ್ ಮಾಡಿಕೊಂಡರೆ, ಮುಂದಿನ ಹರಾಜು ಪ್ರಕ್ರಿಯೆಯಲ್ಲಿ ಭಾರತದ ಫ್ರಾಂಚೈಸಿಗಳು ಆಸ್ಟ್ರೇಲಿಯನ್ ಆಟಗಾರರ ಮೇಲೆ ದೊಡ್ಡ ಮೊತ್ತದ ಹೂಡಿಕೆ ಮಾಡುವುದಿಲ್ಲ. ಬಹುಶಃ ಅವರಿಗೆ