ಮ್ಯಾಂಚೆಸ್ಟರ್: ಆಂಗ್ಲರ ನಾಡಿನಲ್ಲಿ ಇಂದಿನಿಂದ ಆರಂಭವಾಗಲಿರುವ ಟಿ20 ಸರಣಿಗೆ ಮೊದಲು ಟೀಂ ಇಂಡಿಯಾ ಎದುರಾಳಿಗಳ ವಿರುದ್ಧ ಮಾನಸಿಕ ಯುದ್ಧ ಆರಂಭಿಸಿದೆ.ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಾಹಲ್ ಬೆಂಗಳೂರಿನಲ್ಲಿ ಕಳೆದ ವರ್ಷ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ 6 ವಿಕೆಟ್ ಕಿತ್ತ ಗಳಿಗೆಯನ್ನು ಸ್ಮರಿಸಿಕೊಂಡಿದ್ದು, ಅದೇ ಪ್ರದರ್ಶನವನ್ನು ಮತ್ತೆ ಕಾಯ್ದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ.ಆ ಪಂದ್ಯದ ವಿಡಿಯೋವನ್ನು ನಾನು ಈಗಲೂ ಆಗಾಗ ನೋಡುತ್ತಿರುತ್ತೇನೆ. ಅದನ್ನು ನೋಡುತ್ತಿದ್ದರೆ ನನ್ನ ವಿಶ್ವಾಸ ಹೆಚ್ಚುತ್ತದೆ. ನಾನು ಮತ್ತು ವಿರಾಟ್