ನವದೆಹಲಿ: ಕ್ರಿಕೆಟಿಗ ಯುವರಾಜ್ ಸಿಂಗ್ ತಮ್ಮ ಟೀಂ ಇಂಡಿಯಾ ಗೆಳೆಯ ಕನ್ನಡಿಗ ಬ್ಯಾಟ್ಸ್ ಮ್ಯಾನ್ ಕೆಎಲ್ ರಾಹುಲ್ ಕ್ಷಮೆ ಯಾಚಿಸಿದ್ದಾರೆ. ಇದಕ್ಕೆ ಕಾರಣವೇನು ಗೊತ್ತಾ?