ಮುಂಬೈ: ಐಪಿಎಲ್ ಹರಾಜಿನಲ್ಲಿ ಮುಂಬೈ ಇಂಡಿಯನ್ಸ್ ತಂಡ ಪಾಲಾಗಿರುವ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಪುತ್ರ ಅರ್ಜುನ್ ತೆಂಡುಲ್ಕರ್ ಗೆ ತಂಡದಲ್ಲಿ ಅವಕಾಶ ಸುಮ್ ಸುಮ್ನೇ ಸಿಗಲ್ಲ ಎಂದು ಮುಂಬೈ ಕೋಚ್ ಜಹೀರ್ ಖಾನ್ ಹೇಳಿದ್ದಾರೆ.