ಬೆಂಗಳೂರು: ನಿನ್ನೆ ನಡೆದ ಐಪಿಎಲ್ ಪಂದ್ಯದಲ್ಲಿ ಆರ್ ಸಿಬಿ ರೋಚಕ ಗೆಲುವು ದಾಖಲಿಸಿದೆ. ಆದರೆ ಸಿಎಸ್ ಕೆ ತಂಡವನ್ನು ಗೆಲುವಿನ ಅಂಚಿನವರೆಗೆ ಕೊಂಡೊಯ್ದ ಧೋನಿ ಬ್ಯಾಟಿಂಗ್ ನಮಗೆ ಭಯ ಹುಟ್ಟಿಸಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.