ಹೈದರಾಬಾದ್: ಭಾನುವಾರ ನಡೆದಿದ್ದ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 1 ರನ್ ಗಳಿಂದ ಪ್ರಶಸ್ತಿ ತಪ್ಪಿಸಿಕೊಂಡ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಧೋನಿ ತೀರಾ ಕುಗ್ಗಿ ಹೋಗಿದ್ದರು ಎಂದು ಕಾಮೆಂಟೇಟರ್ ಸಂಜಯ್ ಮಂಜ್ರೇಕರ್ ಹೇಳಿಕೊಂಡಿದ್ದಾರೆ.ಧೋನಿಯನ್ನು ಪ್ರಶಸ್ತಿ ಸಮಾರಂಭದ ಸಂದರ್ಭದಲ್ಲಿ ಮಾತನಾಡಿಸುವಾಗ ಅವರು ತೀರಾ ನಿರಾಶೆಯಲ್ಲಿದ್ದರು. ಅವರನ್ನು ಈ ಸ್ಥಿತಿಯಲ್ಲಿ ಯಾವತ್ತೂ ನೋಡಿರಲಿಲ್ಲ ಎಂದು ಮಂಜ್ರೇಕರ್ ಹೇಳಿಕೊಂಡಿದ್ದಾರೆ.ಕೊನೆಯ ಓವರ್ ನಲ್ಲಿ 9 ರನ್ ಮಾಡಬೇಕಾಗಿದ್ದ ಚೆನ್ನೈ ಕೊನೆಯ ಎಸೆತದಲ್ಲಿ