ಕಾನ್ಪುರ: ಗ್ರೀನ್ ಪಾರ್ಕ್ ಮೈದಾನದಲ್ಲಿ ಭಾರತ ಮತ್ತೊಮ್ಮೆ ಗೆಲುವಿನ ಬಾಯಿಯವರೆಗೆ ಬಂದು ಸೋಲುತ್ತದೆ ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು.ಆದರೆ ಕೊನೆ ಗಳಿಗೆಯಲ್ಲಿ ಬಿಗು ದಾಳಿ ನಡೆಸಿದ ಜಸ್ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್ ಭಾರತಕ್ಕೆ ಗೆಲುವು ದಾಖಲಿಸಿಕೊಟ್ಟರು. ಅಪರೂಪಕ್ಕೆ ತವರಿನಲ್ಲಿ ಸರಣಿ ಸೋಲಿನ ಅವಮಾನಕ್ಕೆ ಗುರಿಯಾಗುವ ಎಲ್ಲಾ ಲಕ್ಷಣಗಳಿತ್ತು. ಗೆಲುವಿಗೆ 338 ರನ್ ಗಳ ಗುರಿ ಬೆನ್ನತ್ತಿದ್ದ ನ್ಯೂಜಿಲೆಂಡ್ ಆತ್ಮವಿಶ್ವಾಸದಿಂದಲೇ ಗೆಲುವಿನ ಸಮೀಪ ಬಂದು ನಿಂತಿದ್ದರು.ಕೊನೆಯ ಎರಡು ಓವರ್