ನವದೆಹಲಿ: ವೆಸ್ಟ್ ಇಂಡೀಸ್ ಸರಣಿಗೆ ಧೋನಿಯನ್ನು ಆಯ್ಕೆ ಮಾಡಬೇಕೋ ಬೇಡವೋ ಎಂಬ ಆಯ್ಕೆ ಸಮಿತಿ ಗೊಂದಲಕ್ಕೆ ಅವರೇ ಪರಿಹಾರ ನೀಡಿದ್ದಾರೆ.ಧೋನಿ ಆಯ್ಕೆಯಾಗುತ್ತಾರೋ ಎಂಬ ಪ್ರಶ್ನೆಗೆ ಆಯ್ಕೆ ಸಮಿತಿ ಮುಖ್ಯಸ್ಥ ಎಂಎಸ್ ಕೆ ಪ್ರಸಾದ್ ಉತ್ತರ ನೀಡಿದ್ದು, ಧೋನಿ ಮುಂದಿನ ಎರಡು ತಿಂಗಳು ಸೇನೆಯಲ್ಲಿ ಸೇವೆ ಸಲ್ಲಿಸಲಿದ್ದಾರೆ ಎಂಬ ಸಂಗತಿಯನ್ನು ಹೊರಹಾಕಿದ್ದಾರೆ.ಭಾರತೀಯ ಸೇನೆಯ ಗೌರವಯುತ ಸದಸ್ಯರಾಗಿರುವ ಧೋನಿ ಲೆಫ್ಟಿನೆಂಟ್ ಕರ್ನಲ್ ರ್ಯಾಂಕ್ ಹೊಂದಿದ್ದಾರೆ. ಇದನ್ನು ಕೇವಲ ಲೆಕ್ಕಕ್ಕೆ ಮಾತ್ರ ಇರುವ ಪದವಿ