ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 5 ವಿಕೆಟ್ ಗಳಿಂದ ಸೋಲಿಸಿದ ಬಳಿಕ ಮುಂಬೈ ಇಂಡಿಯನ್ಸ್ ವೇಗಿ ಹಾರ್ದಿಕ್ ಪಾಂಡ್ಯ ಎದುರಾಳಿ ಬೌಲರ್ ಗಳನ್ನು ಟೀಕಿಸಿದ್ದಾರೆ. ಆರ್ ಸಿಬಿ ಬೌಲರ್ ಗಳು ಪವರ್ ಪ್ಲೇ ಸಂದರ್ಭ ಚೆನ್ನಾಗಿ ಬಾಲ್ ಮಾಡಲಿಲ್ಲ. ಅದಕ್ಕೇ ನಾವು ಗೆದ್ದೆವು ಎಂದು ಹಾರ್ದಿಕ್ ವಿರಾಟ್ ಹುಡುಗರನ್ನು ಟೀಕಿಸಿದ್ದಾರೆ.ನಮಗೆ ಅದ್ಭುತ ಆರಂಭ ಸಿಕ್ಕಿತು. ನಮ್ಮ ಬೌಲರ್ ಗಳು ಚೆನ್ನಾಗಿ ಎದುರಾಳಿಗಳನ್ನು ಕಟ್ಟಿ ಹಾಕಿದರು. ಆದರೆ ಆರ್