ಕೋಲ್ಕೊತ್ತಾ: ಭಾರತದ ವಿರುದ್ಧ ಕೊನೆಯ ಕ್ಷಣದಲ್ಲಿ ಸೋಲಿನ ಅಂಚಿಗೆ ಬಂದಾಗ, ಅದನ್ನು ತಪ್ಪಿಸಲು ಶ್ರೀಲಂಕಾ ತಂಡ ಸಮಯ ವ್ಯರ್ಥ ಮಾಡುತ್ತಾ ನಾಟಕವಡಿದ್ದು ತಪ್ಪಲ್ಲ ಎಂದು ಟೀಂ ಇಂಡಿಯಾ ಆರಂಭಿಕ ಕೆಎಲ್ ರಾಹುಲ್ ಅಭಿಪ್ರಾಯಪಟ್ಟಿದ್ದಾರೆ.