ಬೆಂಗಳೂರು: ಅಂಡರ್ 19 ವಿಶ್ವಕಪ್ ಗೆದ್ದ ಭಾರತ ತಂಡದ ನಾಯಕ ಪೃಥ್ವಿ ಶಾ ತಮ್ಮ ಯಶಸ್ಸಿಗೆ ಕಾರಣರಾದವರಿಗೆಲ್ಲಾ ಕೃತಜ್ಞತೆ ಸಲ್ಲಿಸಿದ್ದಾರೆ. ಅವರಲ್ಲಿ ಮೊದಲನೆಯವರಿಗಾಗಿ ರಾಹುಲ್ ದ್ರಾವಿಡ್ ಹೆಸರು ಹೇಳಿದ್ದಾರೆ.