ಬೆಂಗಳೂರು: ಆಧುನಿಕ ಕ್ರಿಕೆಟ್ ಜಗತ್ತು ಹೇಗಿದೆಯೆಂದರೆ ಒಂದು ಶತಕ ಹೊಡೆದರೆ, ಇಲ್ಲಾ ಒಮ್ಮೆ ಐದು ವಿಕೆಟ್ ಕಿತ್ತರೆ ಹೀರೋಗಳಾಗಿ ಬಿಡುತ್ತಾರೆ. ಆ ನಂತರ ಆ ಕ್ರಿಕೆಟಿಗನನ್ನು ಹಿಡಿಯುವವರೇ ಇಲ್ಲ. ಆದರೆ ರಾಹುಲ್ ದ್ರಾವಿಡ್ ಎಂಬ ಮಹಾನ್ ಕ್ರಿಕೆಟಿಗ ಹಾಗಲ್ಲ.