ಬೆಂಗಳೂರು: ಆಧುನಿಕ ಕ್ರಿಕೆಟ್ ಜಗತ್ತು ಹೇಗಿದೆಯೆಂದರೆ ಒಂದು ಶತಕ ಹೊಡೆದರೆ, ಇಲ್ಲಾ ಒಮ್ಮೆ ಐದು ವಿಕೆಟ್ ಕಿತ್ತರೆ ಹೀರೋಗಳಾಗಿ ಬಿಡುತ್ತಾರೆ. ಆ ನಂತರ ಆ ಕ್ರಿಕೆಟಿಗನನ್ನು ಹಿಡಿಯುವವರೇ ಇಲ್ಲ. ಆದರೆ ರಾಹುಲ್ ದ್ರಾವಿಡ್ ಎಂಬ ಮಹಾನ್ ಕ್ರಿಕೆಟಿಗ ಹಾಗಲ್ಲ. ಅವರೊಂಥರಾ ತುಂಬಿದ ಕೊಡ. ಎಂದಿಗೂ ತಮ್ಮ ಸಾಧನೆಗೆ ಗರ್ವ ಪಟ್ಟುಕೊಂಡವರಲ್ಲ. ತಮಗೆ ಸಿಕ್ಕಿದ ಸ್ಥಾನದಿಂದ ಮೈ ಮರೆತವರಲ್ಲ. ಅಂದಿಗೂ ಹಾಗೆ.. ಇಂದಿಗೂ ಹಾಗೆಯೇ. ಹಿರಿಯ ಕ್ರಿಕೆಟಿಗರ ತಂಡಕ್ಕೆ ಕೋಚ್