ಬೆಂಗಳೂರು: ಟೀಂ ಇಂಡಿಯಾದಲ್ಲಿ ಸದ್ಯ ಅಗ್ರ ಸಾಲಿನಲ್ಲಿರುವ ಕ್ರಿಕೆಟಿಗರ ಪೈಕಿ ಕೆಎಲ್ ರಾಹುಲ್ ಒಬ್ಬರು. ರಾಹುಲ್ ಪ್ರತಿಭೆ ಬಗ್ಗೆ ಅವರು ಚಿಕ್ಕವರಿದ್ದಾಗಲೇ ವಾಲ್ ರಾಹುಲ್ ದ್ರಾವಿಡ್ ಭವಿಷ್ಯ ನುಡಿದಿದ್ದರಂತೆ! ಹೀಗಂತ ರಾಹುಲ್ ಅವರ ಬಾಲ್ಯದ ಕೋಚ್ ಜಯರಾಜ್ ಹೇಳಿದ್ದಾರೆ. ಅಂಡರ್ 13 ಟೂರ್ನಮೆಂಟ್ ನಲ್ಲಿ ರಾಹುಲ್ ಒಂದರ ಹಿಂದೊಂದು ದ್ವಿಶತಕ ಸಿಡಿಸಿದ್ದರು. ಅದೇ ಸಮಯಕ್ಕೆ ಅಲ್ಲಿ ದ್ರಾವಿಡ್ ಪ್ರಾಕ್ಟೀಸ್ ಮಾಡುತ್ತಿದ್ದರು. ದ್ರಾವಿಡ್ ತಯಾರಾಗುತ್ತಿದ್ದಾಗ ಬೌಂಡರಿ ಬಳಿ ಕುಳಿತು ಅವರು ಆಡುವುದನ್ನು