ಚೆನ್ನೈ: ಕ್ರಿಕೆಟಿಗ ರವಿಚಂದ್ರನ್ ಅಶ್ವಿನ್ ಅವಕಾಶ ಸಿಕ್ಕಾಗಲೆಲ್ಲಾ ತಮ್ಮ ತವರು ರಾಜ್ಯದ ವಿದ್ಯಮಾನಗಳ ಬಗ್ಗೆ ಟ್ವೀಟ್ ಮಾಡುತ್ತಲೇ ಇರುತ್ತಾರೆ. ಆದರೆ ಇಂದು ಅವರು ಮಾಡಿದ ಟ್ವೀಟ್ ವಿವಾದಕ್ಕೀಡಾಗುವ ಸೂಚನೆ ಸಿಕ್ಕ ಕೂಡಲೇ ಅದಕ್ಕೆ ಸಮಜಾಯಿಷಿ ಕೊಡುವ ಪ್ರಯತ್ನ ನಡೆಸಿದ್ದಾರೆ. ತಮಿಳುನಾಡಿನ ಎಲ್ಲಾ ಯುವ ಜನತೆಗಾಗಿ 234 ಉದ್ಯೊಗಾವಕಾಶ ಸದ್ಯದಲ್ಲೇ ತೆರೆದುಕೊಳ್ಳಲಿದೆ ಎಂದು ಅಶ್ವಿನ್ ಸಂದೇಶ ಬರೆದಿದ್ದರು. ಈ ಮೂಲಕ ಬುದ್ಧಿವಂತಿಕೆಯಿಂದ ಅಧಿಕಾರ ಹಿಡಿದ ಶಶಿಕಲಾಗೆ ಟಾಂಗ್ ಕೊಟ್ಟಿದ್ದರು.ತಮಿಳುನಾಡಿನಲ್ಲಿ ಒಟ್ಟು