ಅನುಭವಿ ಆರಂಭಿಕ ಆಟಗಾರ, ಸದ್ಯ ನಡೆಯುತ್ತಿರುವ ದುಲೀಪ್ ಟ್ರೋಫಿ ಪಂದ್ಯಾವಳಿಯಲ್ಲಿ ಇಂಡಿಯಾ ಬ್ಲ್ಯೂ ತಂಡವನ್ನು ಮುನ್ನಡೆಸುತ್ತಿರುವ ಗೌತಮ್ ಗಂಭೀರ್, ಗುಲಾಬಿ ಚೆಂಡು, ಥೇಟ್ ಕೆಂಪು ಚೆಂಡಿನಂತೆ ವರ್ತಿಸುತ್ತದೆ ಎಂದು ಹೇಳುವುದರ ಮೂಲಕ ಗುಲಾಬಿ ಚೆಂಡಿನ ಬಗ್ಗೆ ಹರಿದಾಡುತ್ತಿರುವ ಸಂಶಯಗಳನ್ನು ತಳ್ಳಿ ಹಾಕಿದ್ದಾರೆ.