ನವದೆಹಲಿ: ದೇಶವಿಡೀ ಕೊರೋನಾದಿಂದ ಪರಿತಪಿಸುತ್ತಿರುವಾಗ ಕ್ರಿಕೆಟಿಗರೂ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಇದೀಗ ಟೀಂ ಇಂಡಿಯಾ ವಿಕೆಟ್ ಕೀಪರ್ ರಿಷಬ್ ಪಂತ್ ಕೊರೋನಾ ಪರಿಹಾರಕ್ಕೆ ದೇಣಿಗೆ ನೀಡಿದ್ದಾರೆ.