ಮುಂಬೈ: ಮೊನ್ನೆಯಷ್ಟೇ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರಿಗೆ ನೆರವಾಗಲು ಸಚಿನ್ ತೆಂಡುಲ್ಕರ್ ತಮ್ಮ ದೇಹ ದಂಡಿಸಿಕೊಂಡಿದ್ದಾರೆ.