ಮುಂಬೈ: ರೈತರ ಹೋರಾಟದಲ್ಲಿ ವಿದೇಶೀಯರ ಟ್ವೀಟ್ ಬಗ್ಗೆ ಖಡಕ್ ಕಾಮೆಂಟ್ ಮಾಡಿ ವಿವಾದಕ್ಕೆ ಸಿಲುಕಿದ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಬಗ್ಗೆ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಮಾತನಾಡಿದ್ದಾರೆ.