ಮುಂಬೈ: ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಶಿಖರ್ ಧವನ್ ಅವರು ಗಾಯದ ಸಮಸ್ಯೆಗೆ ಒಳಗಾದ ಕಾರಣ ದಕ್ಷಿಣ ಆಫ್ರಿಕಾದ ಮೊದಲ ಟೆಸ್ಟ್ ಪಂದ್ಯದಿಂದ ಹೊರಗುಳಿಯುವ ಸಂಭವಿದ್ದು,ಇದು ಭಾರತ ತಂಡಕ್ಕೆ ತುಂಬಾ ಬೇಸರದ ಸಂಗತಿಯಾಗಿದೆ. ಕಾಲು ನೋವಿನಿಂದ ನರಳುತ್ತಿರುವ ಧವನ್ ಅವರನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗುತ್ತಿದ್ದು, ಅವರ ಎಂಆರ್ ಐ ಸ್ಕ್ಯಾನ್ ಕೂಡ ತೆಗೆಯಲಾಗುತ್ತಿದೆ ಎಂಬ ವಿಷಯ ತಿಳಿದುಬಂದಿದೆ. ಇದರ ಬಗ್ಗೆ ದೈಹಿಕ ತಜ್ಞ ಪ್ಯಾಟ್ರಿಕ್ ಫಹರ್ಟ್ ಅವರು ಟೀಂ ಇಂಡಿಯಾ ವ್ಯವಸ್ಥಾಪಕ