ಮುಂಬೈ: ಭಾರತ ಕ್ರಿಕೆಟ್ ತಂಡದ ಪರ ಆಡಲು ಅವಕಾಶ ಕೊಡದಿದ್ದರೆ ವಿದೇಶಿ ತಂಡದ ಪರವಾದರೂ ಆಡುತ್ತೇನೆ. ಕ್ರಿಕೆಟ್ ಗಾಗಿ ದೇಶ ಬಿಡುತ್ತೇನೆ ಎಂದಿದ್ದ ವೇಗಿ ಶ್ರೀಶಾಂತ್ ಕನಸಿಗೆ ಬಿಸಿಸಿಐ ತಣ್ಣೀರೆರಚಿದೆ.