ರಾಂಚಿ: ಧೋನಿ ಎಂದರೆ ಅತೀ ತಾಳ್ಮೆಯ ವ್ಯಕ್ತಿ ಎಂದೇ ಪರಿಚಿತ. ಅವರು ಬಹಿರಂಗವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಕಡಿಮೆ. ಆದರೆ ಧೋನಿಗೂ ಕೋಪ ಬರುತ್ತದೆ ಎಂದು ಸಹ ಕ್ರಿಕೆಟಿಗ ಸುರೇಶ್ ರೈನಾ ಹೇಳಿಕೊಂಡಿದ್ದಾರೆ.