ರಾಂಚಿ: ಧೋನಿ ಎಂದರೆ ಅತೀ ತಾಳ್ಮೆಯ ವ್ಯಕ್ತಿ ಎಂದೇ ಪರಿಚಿತ. ಅವರು ಬಹಿರಂಗವಾಗಿ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುವುದು ಕಡಿಮೆ. ಆದರೆ ಧೋನಿಗೂ ಕೋಪ ಬರುತ್ತದೆ ಎಂದು ಸಹ ಕ್ರಿಕೆಟಿಗ ಸುರೇಶ್ ರೈನಾ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಧೋನಿ ರಹಸ್ಯ ಬಿಚ್ಚಿಟ್ಟ ಸುರೇಶ್ ರೈನಾ ಕೂಲ್ ಕ್ಯಾಪ್ಟನ್ ಗೂ ಸಿಟ್ಟು ಬರುತ್ತದೆ. ಆದರೆ ಕ್ಯಾಮರಾ ಎದುರುಗಡೆ ತೋರಿಸುವುದಿಲ್ಲ. ಓವರ್ ಮುಗಿದ ಮೇಲೆ ಕ್ಯಾಮರಾ ಕಣ್ಣು ನಮ್ಮ ಮೇಲೆ ಇಲ್ಲದ ಹೊತ್ತಲ್ಲಿ ಅವರು