ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗರು ಎಲ್ಲೇ ಹೋದರೂ ಅಭಿಮಾನಿಗಳು ಮುತ್ತಿಕೊಳ್ಳುತ್ತಾರೆ. ಅವರನ್ನು ಆರಾಧಿಸುವವರ ಸಂಖ್ಯೆ ಅಷ್ಟೊಂದು ಮಂದಿ ಇದ್ದಾರೆ. ಸತಾಯಿಸುವ ಅಭಿಮಾನಿಗಳಿಂದ ತಪ್ಪಿಸಲು ಕ್ರಿಕೆಟಿಗರಿಗೆ ಬಿಸಿಸಿಐ ಈ ಸುಯೋಗ ಕರುಣಿಸಿದೆ.