ನವದೆಹಲಿ: 2019 ರ ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾದಲ್ಲಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಗೆ ಸರಿಯಾದ ಅವಕಾಶವೇ ಸಿಕ್ಕಿಲ್ಲ. ಹಲವು ಯುವ ಸ್ಪಿನ್ನರ್ ಗಳನ್ನು ಆಡಿಸುವ ಮೂಲಕ ಟೀಂ ಇಂಡಿಯಾ ಚಿಂತಕರ ಚಾವಡಿ ಪ್ರಯೋಗಕ್ಕೆ ಮಣೆ ಹಾಕಿದೆ.