ಮುಂಬೈ: ಲಾಕ್ ಡೌನ್ ನಿಂದಾಗಿ ನಿತ್ಯ ಊಟಕ್ಕೆ ಪರಿತಪಿಸುತ್ತಿರುವ ನೂರಾರು ಬಡವರಿಗೆ ಕ್ರಿಕೆಟಿಗ ಸಹೋದರರಾದ ಯೂಸುಫ್ ಪಠಾಣ್ ಮತ್ತು ಇರ್ಫಾನ್ ಪಠಾಣ್ ವಿಶಿಷ್ಟವಾಗಿ ನೆರವಾಗಿದ್ದಾರೆ.