ಡೆಹ್ರಾಡೂನ್(ಜು.14): ಮುಸ್ಸೂರಿ ಮತ್ತು ನೈನಿತಾಲ್ ನಂತಹ ಪ್ರವಾಸಿ ಸ್ಥಳಗಳಲ್ಲಿ ಜನಸಂದಣಿಯನ್ನು ಕಡಿಮೆ ಮಾಡಲು ಉತ್ತರಾಖಂಡ್ ಸರ್ಕಾರದ ಸತತ ಪ್ರಯತ್ನದ ಭಾಗವಾಗಿ, ವಾರಾಂತ್ಯದಲ್ಲಿ ಸುಮಾರು 8,000 ಪ್ರವಾಸಿ ವಾಹನಗಳನ್ನು ವಾಪಸ್ ಕಳುಹಿಸಲಾಗಿದೆ.