[$--lok#2019#state#karnataka--$] ಇದೀಗ ನಡೆದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಡಿ.ಕೆ.ಸುರೇಶ್ ತಮ್ಮ ಬಿಜೆಪಿಯ ಎದುರಾಳಿ ಅಶ್ವಥ್ ನಾರಾಯಣ್ ಅವರ ವಿರುದ್ಧ ಹಣಾಹಣಿಯಲ್ಲಿದ್ದಾರೆ. ಬಹಜನ ಸಮಾಜ ಪಕ್ಷ ಕೂಡಾ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಸಂಸದೀಯ ಕ್ಷೇತ್ರಗಳ ವಿಂಗಡನೆಯ ಅನುಗುಣವಾಗಿ 2008ರಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರವನ್ನು ಸೃಷ್ಟಿಸಲಾಗಿತ್ತು. ಮೊದಲ ಬಾರಿಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಮುಖಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂಸದರಾಗಿ ಆಯ್ಕೆಯಾಗಿದ್ದರು. [$--lok#2019#constituency#karnataka--$] ಆದರೆ, ಕುಮಾರಸ್ವಾಮಿ