ಬಿಜೆಪಿ ಅವರಿಗೆ ಹೇಳಿಕೊಳ್ಳೋಕೆ ಏನೂ ಇಲ್ಲ. ಹೀಗಾಗಿ ಬರೀ ಸುಳ್ಳು ಹೇಳಿಕೊಂಡೇ ಹೋಗಬೇಕು. ಮುಖ ಮುಚ್ಚಿಕೊಂಡೇ ಪ್ರಚಾರ ನಡೆಸ್ತಿದ್ದಾರೆ ಅಂತ ಕೆಪಿಸಿಸಿ ಅಧ್ಯಕ್ಷ ವ್ಯಂಗ್ಯವಾಡಿದ್ದಾರೆ.