ಬೆಂಗಳೂರು: ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಕೂದಲು ತೇವಾಂಶ ಕಳೆದುಕೊಂಡು ಒರಟಾಗುತ್ತದೆ. ಸೂರ್ಯನ ನೇರಳಾತೀತ ಕಿರಣಗಳು ಕೂದಲಿನ ಹೊರ ಪದರವನ್ನು ಹಾನಿಗೊಳ್ಳಿಸುವುದರಿಂದ ಅದು ಒರಟಾಗುತ್ತದೆ. ಇದರಿಂದ ಕೂದಲನ್ನು ಎಷ್ಟೇ ಬಾಚಿದರೂ ಅದು ಕೆದರಿಕೊಂಡು ಇರುತ್ತದೆ. ಈ ಸಮಸ್ಯೆಗೆ ಇಲ್ಲಿದೆ ಪರಿಹಾರ.ಕೂದಲಿಗೆ ರಾಸಾಯನಿಕ ವಸ್ತುಗಳನ್ನು ಬಳಸಿ ಕೂದಲನ್ನು ಮತ್ತಷ್ಟು ಹಾಳು ಮಾಡಿಕೊಳ್ಳುವ ಬದಲು ಬೇಸಿಗೆಯಲ್ಲಿ ಕೂದಲಿನ ತೇವಾಂಶ ಕಾಪಾಡಲು ಮನೆಯಲ್ಲೆ ನೈಸರ್ಗಿಕವಾಗಿ ತಯಾರಿಸುವಂತಹ ಮಾಯಿಶ್ಚರೈಸರ್ ಬಳಸಿ. ಇದು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಒಂದು