ಬೆಂಗಳೂರು: ನಟ ಚಿರಂಜೀವಿ ಸರ್ಜಾ ಸಾವು ಅವರ ಕುಟುಂಬಕ್ಕೆ ಮಾತ್ರವಲ್ಲ, ಅಭಿಮಾನಿಗಳಿಗೂ ನಂಬಿಕೆಯೇ ಬರದಂತೆ ಮಾಡಿದೆ. ಆದರೆ ಈ ಅಕಾಲಿಕ ಸಾವಿನಿಂದ ನಾವು ಕೆಲವು ಪಾಠ ಕಲಿಯಬೇಕಾಗಿದೆ.