ಬೆಂಗಳೂರು: ಹಸಿರು, ಆರೆಂಜ್ ವಲಯಗಳಲ್ಲಿ ಲಾಕ್ ಡೌನ್ ನಿಯಮಗಳನ್ನು ರಾಜ್ಯ ಸರ್ಕಾರ ಕೊಂಚ ಸಡಿಲಗೊಳಿಸಿರುವ ಕುರಿತಂತೆ ರೂಮರ್ಸ್ ಗಳು ಹಬ್ಬಿಕೊಂಡಿದ್ದು, ಇದರಿಂದ ಜನರು ಗೊಂದಲಕ್ಕೆ ಬೀಳುವಂತಾಗಿದೆ.